tag:blogger.com,1999:blog-32450220352636071152024-03-05T16:57:06.407+05:30ಭಾವ ಜೀವ ತಳೆದಾಗ..."Bhaava Jeeva Taledaaga" - "When feeling gets life" is a blog created for making a collection of my self-written poems and other self creations under one roof. In the heavy and mechanical life of today's era, feelings are hardly alive. But, now and then, things around us make our feelings alive ! Here are the lines which got life when felt through heart...ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.comBlogger57125tag:blogger.com,1999:blog-3245022035263607115.post-15351452207823924302022-05-11T13:25:00.004+05:302022-05-11T13:31:07.659+05:30ಊರಿಂದ ಹೊರಟಾಗ...ಹೆದ್ದಾರಿಯಲ್ಲಿ ಓವರ್ ಟೇಕ್
ಮಾಡುವ ವಾಹನಗಳ ವೇಗ
ಮನಸ್ಸಿನಲ್ಲಿ ಕಳೆದ ವಾರದ
ಸವಿನೆನಪುಗಳ ಓಘ..ಕಡಲತಡಿಯಲಿ ಕಳೆದ ಮಧುರ ಸಂಜೆ
ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ
ರಾತ್ರಿ ನೋಡಿದ ತೇರು, ಜಾತ್ರೆಯ ಚೆಲುವು
ಅಪರಾತ್ರಿಯಾದರೂ ಕರೆವ ಅಕ್ಕನ ಒಲವು
ವರುಷಗಳ ನಂತರ ಸಿಕ್ಕ ಗೆಳೆಯರು
ಆಡಿದ ಮಾತುಗಳು ನೂರಾರು
ಬಾಕಿ ಉಳಿದಿವೆ ಇನ್ನೂ ಹಲವಾರು
ಮಾಡಿದೆ ಮುಂದಿನ ಭೇಟಿ ಜರೂರು
ಮಾಡಿ ಪಂಚವಿಧ ಭಕ್ಶ್ಯ ಭೋಜನ
ಆದರಿಸಿ ಕರೆವರು ಅತ್ತೆ ದೊಡ್ಡಮ್ಮ
ಪಟ್ಟಿ ಮಾಡಿ ಮಿಸ್ಸಾಗದಂತೆ ಯಾವುದೇ ಐಟಮ್ಮು
ಮಾವು ಹಲಸುದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com0tag:blogger.com,1999:blog-3245022035263607115.post-28098019889025955942022-05-11T13:25:00.003+05:302022-05-11T13:30:33.998+05:30 ಅಶ್ರುತರ್ಪಣಬಾಲ್ಯ ಎಂಬ ಹೊತ್ತಗೆಯಲ್ಲಿಅಜ್ಜಿಯದೇ ಮಹಾ ಪರ್ವಅವಳಿಲ್ಲದ ಪುಟಗಳೇ ಇಲ್ಲಬಾಲ್ಯವೆಂದರೆ ಅವಳೇ ಎಲ್ಲಾ..ಮಹಾಭಾರತ ರಾಮಾಯಣದ ಕಥೆ ಹೇಳಲುಅಪ್ಪಿಕೊಂಡು ಗುಬ್ಬಚ್ಚಿಯಾಗಿ ಮಲಗಲುರವಿವಾರ ಬಿಸಿಬಿಸಿ ತಲೆಸ್ನಾನ ಮಾಡಿಸಲುಗೈಡ್ಸ್ ಯೂನಿಫಾರಂಗೆ ಎರಡು ಜಡೆ ಕಟ್ಟಲುಎಲ್ಲಕ್ಕೂ ನಮಗೆ ಅಜ್ಜಿಯೇ ಬೇಕು..ಕಾಲುಗಂಟಿನ ಗಾಯಕ್ಕೆ ಡೆಟ್ಟಾಲು ಹಚ್ಚಿದ್ದುಬಡ್ಡಿ ಶೇಕಡಾ ಲೆಕ್ಕವ ತಲೆಯಲ್ಲಿ ತುಂಬಿದ್ದು"ಮಿತ್ರಸಮಾಜ"ದಲ್ಲಿ ಮಸಾಲೆದೋಸೆ ತಿನ್ನಿಸಿದ್ದುರಥಬೀದಿ ಉತ್ಸವದಿ ಬಲೂನು ಕೊಡಿಸಿದ್ದುಎಲ್ಲಕ್ಕೂ ನಮ್ಮ ಅಜ್ಜಿಯೇ ಸೈದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com0tag:blogger.com,1999:blog-3245022035263607115.post-14178537387490545072014-01-01T00:11:00.001+05:302014-01-01T00:11:56.400+05:30ಶುಭ ವಿದಾಯ
ಹದಿಮೂರು ಅಶುಭವಂತೆ ಯಾರದೋ ಉವಾಚ
ನನಗಾದರೋ ಅದು ಸದಾ ಶುಭ ಶಕುನ
ಹನ್ನೆರಡು ಕೊಡದನ್ನು ಹದಿಮೂರು ಕೊಟ್ಟಿದೆ
ಪ್ರೀತಿ ಪ್ರೇಮ ಸಹನೆ ಅಕ್ಕರೆ ಹೆಚ್ಚಿಸಿದೆ
ಎರಡು ಜೀವದ ಪ್ರೀತಿಯನು ಮೂರಾಗಿಸಿದೆ
ಮುಗಿದುಹೋಗುತಿದೆ ೨೦೧೩
ನೆನಪಿನ ಬುತ್ತಿಯನು ಮನದೊಳಗೆ ಬಿಡುತ್ತಾ
ಬೇಕಾದ್ದು ಆರಿಸಿಕೊ ಎಂಬ ಆಯ್ಕೆಯ ನೀಡುತ್ತಾ
ಕಟ್ಟಿಕೊಳ್ಳುತಿಹೆನು ತಿಂದ ಸಿಹಿ ನೆನಹುಗಳನು
ಮರೆಯಲಾಗದ ಮಧುರ ಕ್ಷಣಗಳನ್ನು
ಹದಿಮೂರರ ಸವಿಯ ನೆನೆಯುತ್ತಾ
೨೦೧೪ ಕ್ಕೆ ಆದರದ ಸ್ವಾಗತ
ಹದಿಮೂರು ಎಂದಿಗೂ ಅವಿಸ್ಮರಣೀಯ
ನಿನಗಿದೋ ಪ್ರೀತಿಯದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com0tag:blogger.com,1999:blog-3245022035263607115.post-31051473831830222852012-01-11T23:53:00.004+05:302012-01-12T00:12:50.827+05:30ಇನಿಯ ಹೇಳಿದ್ದು !!ಸುಯ್ ಸುಯ್ ಎನ್ನುತಿರುವ ಕುಕ್ಕರ್ನೀನು ಅಡುಗೆ ಮನೆ ಒಳ ಹೋದದ್ದೇಜೋರಾಗಿ ಉದ್ದುದ್ದ ಸೀಟಿ ಹಾಕುತ್ತದೆಎಣ್ಣೆಯಲಿ ನೀ ಕರಿಯುವ ಹಪ್ಪಳನಿನ್ನ ನೋಡುತ್ತಾ ಮುಖ ಅರಳಿಸುತ್ತಾಖುಷಿಯಲ್ಲಿ ಊರಗಲವಾಗುತ್ತೆನಿನ್ನ ಬಳೆಗಳ ನಾದವ ಕೇಳುತ್ತಾತುರಿ ಮಣೆಯು ಆನಂದದಿಂದಪಟ ಪಟನೆ ಕಾಯಿಯ ತುರಿಯುತ್ತದೆಒಗ್ಗರಣೆಯ ಸಾಸಿವೆ ಕಣಗಳೋನಾ ಮುಂದು ತಾ ಮುಂದು ಎಂದುನಿನ್ನೆಡೆ ಬರಲು ಚಡಪಡಿಸುತ್ತವೆಅಲ್ಲಿ ಒಳಗೆ ಅಡುಗೆ ಮನೆಯಲ್ಲಿಎಲ್ಲಾ ನಿನ್ನೊಡನೆ ಸರಸವಾಡುವವರೆನನ್ನ ಅನುಪಸ್ಥಿತಿಯಲಿನೆನಪಿರಲಿ ನನ್ನ ರಾಣಿನಾನಿಲ್ಲಿ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com6tag:blogger.com,1999:blog-3245022035263607115.post-73179765725903225032012-01-03T23:26:00.005+05:302012-01-03T23:50:14.490+05:30ಹೆಸರಿನಲ್ಲೇನಿದೆ?ಮೊನ್ನೆ ಒಂದು ಮೇಲ್ ಬಂದಿತ್ತು. ಅದೂ ಯು.ಎಸ್ ಉದ್ಯೋಗಿ ಒಬ್ಬರು ಕಳುಹಿಸಿದ್ದು. ವಿಷಯ ಏನಪ್ಪಾ ಎಂದರೆ ಅವರು ಮದುವೆ ಆಗಿ ಸರ್ ನೇಮ್ ಬದಲಾಗಿರೋದ್ರಿಂದ ಅವರ ಕಂಪನಿ ಆಫಿಶೀಯಲ್ ಮೇಲ್ ಐಡಿ ಕೂಡ ಬದಲಾಯಿಸುತ್ತಿದ್ದಾರೆ ಅಂತ! ಅಬ್ಬಾ ಹೆಂಗಸೇ, ಪರವಾಗಿಲ್ವೆ ನಿನ್ನ ಪತಿ ಪ್ರೇಮ ಅಂದು ಕೊಂಡ್ವಿ!ಈ ಜಗತ್ತಿನಲ್ಲಿ ನಾವು ಎಲ್ಲದಕ್ಕೂ ಅತಿ ಹೆಚ್ಚು ಇಷ್ಟ ಪಡುವ ಶಬ್ದ ಎಂದರೆ ಅದು ನಮ್ಮ ಹೆಸರೇ ಇರಬೇಕು! ಅಲ್ವಾ? ನಮ್ಮ ಗುರುತಿಸುವಿಕೆಗೆ, ಸಂಬೋಧನೆಗೆ ಇರುವ ಒಂದು ಪದವಾದರೂ ನಮಗೆಲ್ಲಾ ಅದರ ಬಗ್ಗೆ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com2tag:blogger.com,1999:blog-3245022035263607115.post-3262957075515262202011-12-11T23:37:00.005+05:302011-12-12T12:05:06.190+05:30ಒಂದು ಅನುವಾದ..ಡಿ. ಎಚ್. ಲಾರೆನ್ಸ್ ಅವರ Intimates ಕವನವನ್ನು ಕನ್ನಡಕ್ಕೆ ಅನುವಾದಿಸಲು ಮಾಡಿದ ಒಂದು ಪ್ರಯತ್ನ.ತೃಣ ಸಮಾನವೇ ನಿನಗೆ ನನ್ನ ಪ್ರೀತಿ?ಬೇವಿನ ಕಹಿ ಧ್ವನಿಯಲಿ ಕೇಳಿದಳು ಗೆಳತಿಕೈಗಿತ್ತು ಕನ್ನಡಿಯ ಹೀಗಂದೆ ನಾನುಕೇಳವನಿಗೆ, ನಿನ್ನೆಲ್ಲಾ ಪ್ರಶ್ನೆಗಳನುಉತ್ತರಿಸಲು ಸೂಕ್ತ ವ್ಯಕ್ತಿಯವನುಭಾವನಾ ಸಾಮ್ರಾಜ್ಯದ ಅಧಿಪತಿಯನ್ನುನೇರ ಮೊರೆ ಹೊಕ್ಕು ಕೇಳು ನೀನು !ಉತ್ತರವ ಹುಡುಕಲು ಕನ್ನಡಿಯ ಕೊಟ್ಟೆತಿರುಗಿಸಿ ಹೊಡೆಯಬಹುದಿತ್ತಾಕೆ ನನ್ನ ತಲೆಗೆ ಮತ್ತೆಅಲ್ಲಿ ಕಂಡಳು ತನ್ನ ಪ್ರತಿಬಿಂಬವನು ಆಕೆಬಂಧಿತಳಾದಳುದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com2tag:blogger.com,1999:blog-3245022035263607115.post-51026438342135063922011-05-20T11:00:00.004+05:302011-05-20T11:29:03.545+05:30ದಿವ್ಯಾ Weds ಸಂದೀಪ್ !ದಿನ ಉರುಳಿ ಯುಗವಾಗಿಮನವೆರಡು ಒಂದಾಗಿಪಿಸುಮಾತು ನುಡಿಯಾಗಿಕನಸೊಂದು ನನಸಾಗಿದೆ..ಚೈತ್ರವು ಚಿಗುರಾಗಿದೆಮಾಮರವು ಕೊನರಿದೆಭೂಮಿ ಕಾದು ನಿಂತಿದೆಆಗಸದ ಮಿಲನಕೆ...ಕಡಲು ಭೋರ್ಗರೆಯುತಿದೆತೀರದ ಸೆಳೆತವಿದೆನದಿಯು ಓಡೋಡಿ ಸಾಗುತಿದೆಭಾವ ಜೀವ ತಳೆಯಲು - ಕಡಲ ತೀರದಲಿ!!!---------------------------------------------------ಸ್ನೇಹಿತರೆ,ಹೊಸ ಬದುಕಿನ ಹೊಸ ಆರಂಭಕೆಮುನ್ನುಡಿ ಬರೆಯುತಿಹೆವು,ಅಲ್ಲೊಂದು ಖುಷಿಯಿದೆ, ವಚನವಿದೆಸಡಗರವಿದೆ, ಸಂತಸವಿದೆ, ಊಟವಿದೆ :)ಸತಿ ಪತಿಗಳಾಗುತಿಹೆವು,ಜೂನ್ ೫, ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com11tag:blogger.com,1999:blog-3245022035263607115.post-39841622580487674812011-04-21T00:06:00.004+05:302011-04-21T00:17:41.509+05:30Finally !!!A major release work has come to an endA great sigh of relief is finally outIn spite of ups and down squeezed all the wayAlthough the heat burnt more than the volcanoTeam stood like an unbroken diamond Shining and glowing day by dayWe would have slipped here and thereDone mistakes sometimes and somewhereBut got up soon and set the goal againStarted the journey to achieve and winWhat all came as ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com2tag:blogger.com,1999:blog-3245022035263607115.post-19807940491668472612011-01-04T23:44:00.002+05:302011-01-05T00:14:30.145+05:30ಹದಿನೈದು ಸಾಲುಗಳು!ದಿನ ಮುಗಿದು ಕ್ಯಾಲೆಂಡರಿನಿಂದಮಗುಚಿ ಹೋಗಲು ಇನ್ನೇನುಕೊನೆಯ ಹದಿನೈದು ನಿಮಿಷಗಳಿವೆಎಂಬ ಕ್ಷಣದಲ್ಲಿ"ಭಾವ ಜೀವ ತಳೆದಾಗ" ಕ್ಕೆಎರಡು ವರುಷ ತುಂಬಿದಸವಿ ನೆನಪಿನ ಈ ದಿನದಂದುಅತಿ ಪುಟ್ಟ ಏನನ್ನಾದರೂ ಬರೆದುಇದೇ ದಿನ ಹಾಕಲೇಬೇಕೆಂಬಹುಚ್ಚು ಹುನ್ನಾರಕ್ಕೆ ಬಿದ್ದುಸರಸರನೆ ಚಕಚಕನೆಬರೆದ ಸಾಲುಗಳಿಗೆಏನು ಹೆಸರಿಡಬೇಕೆಂದುತಿಣಕಾಡುತ್ತಾ ತಲೆ ಕೆರೆದಾಗಕಂಡದ್ದು ಹದಿನೈದು ಸಾಲುಗಳು!ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com7tag:blogger.com,1999:blog-3245022035263607115.post-62375856095637727382010-12-26T23:59:00.001+05:302010-12-27T00:07:12.821+05:30ಇಲ್ಲ !!ಮಂಜು ಕವಿದಿದೆ ಎಲ್ಲೆಡೆ ದಾರಿ ತಿಳಿಯುತಿಲ್ಲ ಭಾವ ಜೀವ ತಳೆಯುತಿಲ್ಲ ವಸಂತವಿನ್ನೂ ದೂರವಿದೆಹಸಿರ ಚಿಗುರು ಕಾಣುತಿಲ್ಲಕೋಗಿಲೆ ಹಾಡುತಿಲ್ಲತಂಪನೆ ಚಳಿ ಕೊರೆಯುತಿದೆ ಇನಿಯ ಸನಿಹದಲಿಲ್ಲ ರಸಿಕತೆಯ ಸುಳಿವಿಲ್ಲಹಾಸಿ ಹೊದೆವಷ್ಟು ರಾಶಿ ಕೆಲಸ ಭಾವನೆಗೆ ಸಮಯವಿಲ್ಲಹಾಡಿಗೆ ಕೊನೆಯಿಲ್ಲ !ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com4tag:blogger.com,1999:blog-3245022035263607115.post-63054990271955569072010-10-01T23:16:00.005+05:302010-10-01T23:38:22.238+05:30ಯಾಕಿದು ಹೀಗಾಯ್ತು?ಯಾಕಿದು ಹೀಗಾಯ್ತು?ಮೈಯ ಶಕ್ತಿಯೆಲ್ಲ ಯಾರೋ ಕಿತ್ತೊಯ್ದಂತೆಒಳಗಿನ ಚಿಲುಮೆಯೆಲ್ಲ ಬತ್ತಿ ಹೋದಂತೆಬದುಕಿನ ಬಗ್ಗೆ ಭಯ ಹುಟ್ಟಿದಂತೆಸಮಯ ಸಾಗದೆ ನಿಂತಂತೆಕನಸಿನಲ್ಲಿ ಸಾವಿನ ಕದವ ಕಂಡಂತೆಯಾಕಿದು ಹೀಗಾಯ್ತು?ಮೊನ್ನೆ ಲಾಂಗ್ ಲೀವ್ ಎಂದು ಖುಷಿಯಿಂದನಾ ಬೀಗುತಿರೆ - ಯಾರದ್ದೋ ದೃಷ್ಟಿ ತಾಕಿತಾ?ಅಥವಾ ಅಂದು ತಲೆ ಮೇಲೆ ಕಾಗೆ ಹಾರಿದ್ದುಅದರ ಬಗ್ಗೆ ಗೂಗಲ್ಲು ಮಾಡಿ ಓದಿದ್ದುಆ ಶಕುನ ಶಾಸ್ತ್ರ ನಿಜವಾಗುತ್ತಿದೆಯಾ?ಯಾಕಿದು ಹೀಗಾಯ್ತು?ನಾನೊಬ್ಬಳೆ ಸಾಗುತಿರೆ ಆ ಕದದತ್ತಎಲ್ಲೆಡೆಯಿಂದ ಅಮ್ಮ ಅಪ್ಪ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com5tag:blogger.com,1999:blog-3245022035263607115.post-20311537001913616332010-08-17T22:59:00.008+05:302010-08-17T23:23:37.379+05:30ಕೊಡಚಾದ್ರಿಯಲ್ಲಿ...ಕೆಲ ತಿಂಗಳ ಹಿಂದೆ ಗೆಳತಿ ಭವ್ಯಾಳ ಟ್ರಿಪ್ ಫೋಟೋಗಳನ್ನು ನೋಡುತ್ತಿದ್ದಾಗ ತುಂಬಾ ಖುಷಿಯಾಗಿತ್ತು. ಘಾಟಿಕಲ್ಲಿನ ರಮಣೀಯ ದೃಶ್ಯಗಳನ್ನು ನೋಡುತ್ತಿದ್ದಂತೆ ಮನಸ್ಸು ಗರಿ ಬಿಚ್ಚಿ ಕುಣಿದಾಡಿತ್ತು. ಆಗಾಗ ಇಂಥ ಸುಂದರ ಸ್ಥಳಗಳಿಗೆ ಟ್ರಿಪ್ ಹೋಗುತ್ತಲೇ ಇರುವ ಗೆಳತಿಯ ಅದೃಷ್ಟದ ಬಗ್ಗೆ ನೆನೆಯುತ್ತಾ, ಜೊತೆಗೆ ಹೋಗಲು ಇಂಥದೊಂದು ಸ್ನೇಹಿತರ ಗುಂಪು ನನಗೆ ಇಲ್ಲವಲ್ಲ ಅಂತ ಸ್ವಲ್ಪ ಬೇಸರಿಸಿದ್ದೆ. ಆಕೆಯಾದರೋ, ಆಫೀಸು ಶಟಲ್ ನವರ ಗುಂಪಿನೊಂದಿಗೆ ಒಮ್ಮೆ ಹೋದರೆ, ಇನ್ನೊಮ್ಮೆ ಅವಳದೇ ಜೊತೆ ಆಫೀಸು ಸೇರಿದ್ದ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com13tag:blogger.com,1999:blog-3245022035263607115.post-81516672651997097062010-07-12T21:48:00.004+05:302010-07-12T22:24:24.472+05:30ಪತ್ರ ಸಂಭ್ರಮ"ಪತ್ರ ಬರವಣಿಗೆ ಎಂದರೆ ಅದು ನೇರ ಹೃದಯದೊಂದಿಗಿನ ಸಂಭಾಷಣೆ" ಹೀಗೆಂದು ನಮ್ಮ ಕನ್ನಡ ಅಧ್ಯಾಪಕರು ಹೇಳಿದ್ದು ನನಗಿನ್ನೂ ನೆನಪಿದೆ. ಮುಖತಃ ಮಾತನಾಡುವಾಗ ಹೇಳಲಾಗದ್ದು, ಅಥವಾ ಮಾತನಾಡುವಾಗ ಹೇಳಿದರೆ ಅಸಹಜ ಎಂದೆನಿಸುವ ವಿಚಾರಗಳನ್ನು ಬರೆಯಲು ಸಾಧ್ಯವಾಗುವುದು ಪತ್ರದಲ್ಲಿ ಮಾತ್ರ! ಹಾಗೆಯೇ, ಅದನ್ನು ಓದುವವರಿಗೆ ಪತ್ರ ಕೊಡುವ ಅನುಭೂತಿ, ಸಂತೋಷ ಅದಮ್ಯವಾದದ್ದು. ಮುಂಚಿನ ದಿನಗಳಲ್ಲಿ ಸುದ್ದಿ ರವಾನೆಗೆ ಬಳಕೆಯಾಗುತ್ತಿದ್ದ ಪತ್ರ ಮಾಧ್ಯಮ, ಇಂದಿನ ದಿನಗಳಲ್ಲಿ ತಲೆ ಎತ್ತಿರುವ ಆಧುನಿಕ ಸಂಪರ್ಕ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com8tag:blogger.com,1999:blog-3245022035263607115.post-52195312444777153362010-06-28T22:16:00.006+05:302010-06-29T00:00:17.339+05:30ದಾಂಪತ್ಯ-ಬೀಚಿಯವರ 'ನನ್ನ ಭಯಾಗ್ರಫಿ'ಯಲ್ಲಿ ಬರುವ ಹರಪನ ಹಳ್ಳಿಯ ಒಬ್ಬ ಅಜ್ಜಿ ತನ್ನ ಗಂಡನ ಬಗ್ಗೆ ಹೇಳುವ ಮಾತಿನಿಂದ ಪ್ರೇರಿತವಾಗಿ ಜನಿಸಿದ ಸಾಲುಗಳು!ನಿನ್ನೆ ನಡೆದ ಏನೋ ಕಲಹಕೆಇಬ್ಬರೊಳು ಮೂಡಿದ ಭಿನ್ನ ಮತಕೆಮಾತಿಗೆ ಮಾತು ಬೆಳೆದುಚರ್ಚೆ ಎತ್ತೆತ್ತಲೋ ಹರಿದುಅವನು ಪೂರ್ವಕೆ ಅವಳು ಪಶ್ಚಿಮಕೆಮುಖ ಮಾಡಿ ಮಲಗಿರಲು,ನಗಿಸುವ ಪಣ ತೊಟ್ಟವ ಅಳಿಸುತ್ತಿರಲು,ಅವಳ ಮನದಲ್ಲೊಮ್ಮೆ ಅನಿಸಿದ್ದು ನಿಜವಂದು-"ಛೇ ನನ್ನ ಹಣೆಯಲ್ಲಿ ಬರೆದಿದ್ದೆ ಈ ಥರವೇ?"ಎಂದು!!ಆದರೆ...ಮುಂಜಾನೆ ಬಚ್ಚಲಲಿ ಯೋಚನಾ ಗುಂಗಲ್ಲಿಸಾಬೂನು ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com9tag:blogger.com,1999:blog-3245022035263607115.post-14727193144080604412010-06-04T22:44:00.003+05:302010-06-04T23:12:15.619+05:30'ಶುಭಾ'ಶಯ ಪತ್ರ"ಶುಭಾ, ನಿಂಗೆ ಹುಟ್ಟು ಹಬ್ಬಕ್ಕೆ ಏನು ಗಿಫ್ಟ್ ಬೇಕು ಹೇಳು" "ವಿಶ್ವ ಪರಿಸರ ದಿನ ಅಲ್ವಾ, so, ನೀನು ಪರಿಸರ ಮಾಲಿನ್ಯ ಕಮ್ಮಿ ಮಾಡೋಕೆ, ಪರಿಸರ ಹಸಿರಾಗಿಡೋಕೆ, ಪ್ರಯತ್ನ ಮಾಡು, ಅದೇ ನಂಗೆ ದೊಡ್ಡ ಗಿಫ್ಟು :) ಹಾಹಾ - ದೊಡ್ಡ ಜನರ ಥರ ದೊಡ್ಡ ಮಾತಾಡಿದೆ ಅಲ್ವಾ !" *** "ಲೇ ಶುಭಾ, ಬೇಗ ಅಮ್ಮಂಗೆ ಫೋನ್ ಕೊಡು, ನಂಗೆ ಹಸಿವಾಗ್ತಾ ಇದೆ ಜೋರು, ಮಾತು ಮುಗಿಸಿ ಆಮೇಲೆ......." "ಅಮ್ಮ ಬೇಗ ಬಾ, ಅಕ್ಕಂಗೆ ಜೋರು ಹಸಿವಂತೆ, ನಿನ್ನ ತಲೆ ತಿನ್ನೋಕೆ ಕರೀತಿದಾಳೆ!" *** "ಹೇ ಅಕ್ಕಾ, ಇವತ್ತು ನನ್ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com9tag:blogger.com,1999:blog-3245022035263607115.post-25593923351267345102010-05-19T20:36:00.008+05:302010-05-28T14:17:09.987+05:30ಹಾಗೆ ಸುಮ್ಮನೆ ಹನಿ ಹನಿ ಹೊರಗೆ ಭೋರೆಂದು ಹೊಯ್ಯುತಿಹ ಮಳೆಯು ಒಳಗೆ ಅರ್ಧರ್ಧ ಬರೆದಿಟ್ಟಿಹ ಸಾಲುಗಳನು ನೋಡಿ ನಕ್ಕಂತೆ, ಅಟ್ಟಹಾಸದ ಗಾಳಿ ಬೀರುತಿದೆ ಅದಕೆ ಪ್ರತೀಕಾರಗೈಯಲು ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com7tag:blogger.com,1999:blog-3245022035263607115.post-48156082969435780662010-04-25T23:22:00.005+05:302010-04-26T00:29:57.652+05:30ಪ್ಲಾಟ್ ಫಾರ್ಮ್ ಅವಾಂತರಬಹಳ ದಿನಗಳಿಂದ ಏನೇನೋ ಭಾವಗಳು ಮನದಲ್ಲಿ ಮಿಂಚಿ ಮರೆಯುಗುತ್ತಿದ್ದವಾದರೂ, ಅಕ್ಷರಕ್ಕೆ ಇಳಿಸುವಷ್ಟು ತೀವ್ರವಾಗಿರಲಿಲ್ಲ. ಎಲ್ಲೋ ಮನಸ್ಸಿನಾಳದಲ್ಲಿ ಯೋಚನೆಗಳು ಮೂಡಿದರೂ, ಬರೆಯುವ ಯೋಜನೆ ಕಾರ್ಯಗತ ಮಾಡುವುದಕ್ಕೆ ಸಮಯ ಸಿಕ್ಕಿರಲಿಲ್ಲ. ಬೆಂದಕಾಳೂರಿನ ಬಿಸಿಲ ಬೇಗೆಯಲ್ಲಿ ಬೇಯುತ್ತಾ, ಭಾವ ಯಾವಾಗ ಜೀವ ತಳೆಯುತ್ತೆ ಅಂತ ಅದೆಷ್ಟು ಕಾದರೂ ಬರದವುಗಳು, ಎದೆಯಾಳದಿಂದ ಚಿಮ್ಮಿ ಹೊರಬರಲು ಬೆಂಗಳೂರು ಬಿಟ್ಟು ಊರಿಗೆ ಹೊರಡಬೇಕಾಯ್ತು(ಆದರೆ ಭಾವ ಜೀವ ತಳೆದಿದ್ದು ಬೆಂಗಳೂರಿನಲ್ಲೇ!). ಊರಿಗೆ ಹೊರಡುವಾಗಿನ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com8tag:blogger.com,1999:blog-3245022035263607115.post-19248727253836567432010-03-16T10:19:00.004+05:302010-03-16T11:08:12.564+05:30ಆರಂಭಹೊಸ ವರುಷದ ನವ ವಸಂತಕೆನೂತನ ಬದುಕಿನ ನವೀನ ಚಿತ್ರಕೆಜೊತೆಸೇರಿ ನಾವು ರೇಖೆ ಎಳೆಯೋಣಸುಂದರ ನಕಾಶೆಯ ಸಿದ್ಧಪಡಿಸೋಣರಂಗುಗಳ ಸಂಗ್ರಹವ ಆರಂಭಿಸೋಣಮಾಮರದ ಹೊಚ್ಚ-ಹೊಸ ಚಿಗುರಿಗೆಚೈತ್ರದ ಮಧುರ ಬಿಸಿಲ ಝಳಕೆಕೋಗಿಲೆ ನಲಿಯುತಾ ಹಾಡಿರಲುನನ್ನೆದೆಯ ತುಂಬಾ ಕಾರಂಜಿ ನರ್ತನತಂಪನೆರೆವ ನಿನ್ನ ಸಾಮೀಪ್ಯದ ಪುಳಕಕೆಸಾಗೋಣ ಬಾ ನಾವಿನ್ನು ಜೊತೆಯಾಗಿಜೀವನ ತೇರಿನ ಜೋಡಿ ಹಯವಾಗಿಚೈತ್ರದ ಚಂದ್ರಮ ನಮಗಾಗಿ ಕಾದಿಹನುಬೆಳಕ ಸೂಸುತಾ ಸ್ವಾಗತ ಕೋರಿಹನುನಮ್ಮ ಸಂಗಮಕೆ ಕಾಯುತಿಹನುನಾವು ಜೊತೆಗಿರುವ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com11tag:blogger.com,1999:blog-3245022035263607115.post-42852710614190777112010-03-06T23:38:00.005+05:302010-03-07T00:08:14.869+05:30ಹೀಗೊಂದು ಪತ್ರನನ್ನ ಪ್ರೀತಿಯ ಸಂಗಾತಿ,ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅಂತೆ - ಬದಲಾವಣೆಗಳ ಹೊರತು! ಬಹುಶಃ ನಮ್ಮ ಬಾಂಧವ್ಯದ ಮಧುರತೆಗೂ ಈ ಮಾತು ಹೊರತಲ್ಲ. ಆ ಆರಂಭದ ದಿನಗಳು ಅದೆಷ್ಟು ಚೆನ್ನಾಗಿದ್ದವು? ಚಿಂತೆಯಿಲ್ಲದ ಸುಂದರ ದಿನಗಳು. ನಿನ್ನ ಜೊತೆಗಿನ ಕಾಲಯಾಪನೆ ಅದೆಷ್ಟು ಸುಂದರವಾಗಿತ್ತು! ದಿನದ ಕೆಲವೇ ಗಂಟೆಗಳನ್ನು ನಿನ್ನೊಡನೆ ಕಳೆದರೂ ಆ ಕ್ಷಣಗಳೆಲ್ಲ ಅತಿ ಮಧುರ. ಬಸ್ಸಿನಲ್ಲಿ ಆಫೀಸಿಗೆ ಸಾಗುವಾಗಲೂ ಪಕ್ಕದಲಿ ಕುಳಿತು, ನಡೆಯುವಾಗ ಹೆಗಲ ಮೇಲೆ, ನಿನ್ನ ಸಾನ್ನಿಧ್ಯವನ್ನು ಮೂಡಿಸುತ್ತ, ಸದಾ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com14tag:blogger.com,1999:blog-3245022035263607115.post-41403605815297153392010-02-09T23:36:00.004+05:302010-02-10T10:50:12.525+05:30ಹುಡುಗಿಯರಿಗೇಕೆ ಟೆಡ್ಡಿಗಳು ಇಷ್ಟ?-ಕನ್ನಡ ಪ್ರಭದ "ಸಖಿ"ಗಾಗಿ ಬರೆದದ್ದು. ಫೆಬ್ರವರಿ 1-15 ಸಂಚಿಕೆಯಲ್ಲಿ ಪ್ರಕಟಿತ.ಮೊನ್ನೆ ಗೆಳತಿಯೊಬ್ಬಳ ಹುಟ್ಟು ಹಬ್ಬವಿತ್ತು. ನಿಜ ಹೇಳಬೇಕು ಅಂದರೆ ಮುಂಜಾನೆ ಗಡಿಬಿಡಿಯಲ್ಲಿ ನನಗೆ ಆಕೆಯ ಹುಟ್ಟು ಹಬ್ಬ ಎನ್ನುವುದೇ ಮರೆತು ಹೋಗಿತ್ತು! ಮತ್ತೆ ಸಂಜೆ ವಾಪಾಸ್ ಬಂದಾಗ ಯೋಚನೆ ಶುರು ಆಯಿತು - ಏನಪ್ಪಾ ಗಿಫ್ಟ್ ಕೊಡುವುದು ಎಂದು. ಉಡುಗೊರೆ ಕೊಡುವಾಗ ಏನಾದರೂ ಉಪಯೋಗಕ್ಕೆ ಬರುವಂಥದ್ದು ಕೊಡಬೇಕು ಅಥವಾ ಕೊಟ್ಟವರಿಗೆ ತುಂಬಾ ಸಂತೋಷ ಆಗುವಂಥ ವಸ್ತುವನ್ನು ನೀಡಬೇಕು. ಆದರೆ ಆ ಕತ್ತಲು ಕವಿಯುತ್ತಿರುವ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com8tag:blogger.com,1999:blog-3245022035263607115.post-55325929183344570992010-01-30T01:53:00.007+05:302010-01-30T22:20:05.813+05:30ಕರವಸ್ತ್ರ ಪುರಾಣಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭ. ಮಕ್ಕಳಿಗೆಲ್ಲ ಇನ್ನಿಲ್ಲದ ಸಂಭ್ರಮ. ನೃತ್ಯ ನಾಟಕ ಯಕ್ಷಗಾನದಲ್ಲಿ ಭಾಗವಹಿಸುವವರೆಲ್ಲಾ ಆಯಾ ಪ್ರಕಾರ/ಪಾತ್ರಕ್ಕೆ ತಕ್ಕಂತೆ ಸಕಲ ವೇಷ ಭೂಷಣಗಳೊಂದಿಗೆ ಸಜ್ಜಿತರಾಗಿ ಪರದೆಯ ಹಿಂಭಾಗಕ್ಕೆ ಬಂದು ನಿಲ್ಲುತ್ತಿದ್ದಾರೆ. ಪ್ರತಿ ಒಂದು ಕಾರ್ಯಕ್ರಮ ಮುಗಿದಾಗಲೂ ಮುಂದಿನ ಕಾರ್ಯಕ್ರಮ ನೀಡಲಿರುವ ಮಕ್ಕಳ ಉತ್ಸಾಹ ದ್ವಿಗುಣಗೊಳ್ಳುತ್ತಿದೆ! ಇದೀಗ ಮುಂದಿನ ಕಾರ್ಯಕ್ರಮ "ಸಂಸ್ಕ್ರತ ನಾಟಕ - ಶಾಲಾ ವಿದ್ಯಾರ್ಥಿಗಳಿಂದ" ಎಂಬ ನಿರ್ವಾಹಕರ ಘೋಷಣೆಯ ನಂತರ ವೇದಿಕೆಯ ಪರದೆ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com12tag:blogger.com,1999:blog-3245022035263607115.post-78601779268618864482010-01-04T22:36:00.009+05:302010-01-05T10:46:09.267+05:30ವರ್ಷ ತುಂಬಿದ ಸಂಭ್ರಮದಲ್ಲಿ!ಇಂದು "ಭಾವ ಜೀವ ತಳೆದಾಗ"ಕ್ಕೆ ವರ್ಷ ತುಂಬಿದ ಸಂಭ್ರಮ. ಒಮ್ಮೆ ಹಿನ್ನೋಟ ಬೀರಿದಾಗ ಆಶ್ಚರ್ಯ ಖುಷಿ ಜೊತೆಜೊತೆಗೆ ಆಗುತ್ತಿದೆ. ಆಶ್ಚರ್ಯ ಯಾಕೆಂದರೆ - ಬ್ಲಾಗು ಆರಂಭ ಮಾಡುವಾಗ, ಅಂತರ್ಜಾಲದಲ್ಲಿ ಇಷ್ಟೊಂದು ಕನ್ನಡ ಬ್ಲಾಗುಗಳಿವೆ ಎಂದಾಗಲೀ, ಇಷ್ಟೊಂದು ಸಂಖ್ಯೆಯ ಕನ್ನಡ ಅಭಿಮಾನ, ಸಾಹಿತ್ಯಾಸಕ್ತಿ ಇರುವ ಮಿತ್ರರೂ ಸಿಗುತ್ತಾರೆ ಎಂಬ ಯೋಚನೆಯಾಗಲೀ ನನಗೆ ಇರಲೇ ಇಲ್ಲ ಎನ್ನುವುದಕ್ಕೆ. ಖುಷಿ ಯಾಕೆಂದರೆ - ನಿರೀಕ್ಷೆಗೆ ಮೀರಿ ಕನ್ನಡ ಬರಹಗಳನ್ನು, ಬ್ಲಾಗುಗಳನ್ನು, ಸ್ನೇಹಿತರನ್ನು ಕಂಡುಕೊಂಡಿದ್ದಕ್ಕೆ,ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com11tag:blogger.com,1999:blog-3245022035263607115.post-83521165275194973552009-12-29T18:59:00.003+05:302009-12-29T22:02:53.247+05:30ಕವಿತೆಮನದ ಕಲಸು ಮೇಲೋಗರಜ್ವಾಲಾಮುಖಿಯ ಗೆದ್ದುಮತ್ತೆ ಎದ್ದ ಬಿರುಗಾಳಿಯಹೊಯ್ದಾಟದಲೂ ದಿಟ್ಟನೆ ನಿಂದುಅಷ್ಟ ದಿಕ್ಕುಗಳಿಂದ ಬರುತಿಹಭವ್ಯ ಆರ್ಭಟವ ಒದ್ದುಮೌನ ಭೂಮಿಕೆಯ ಅಂತಿಮಘಟ್ಟದಲಿ - ಜೀವ ತಳೆದಿದೆ ಕವಿತೆಲೇಖನಿ ಚಡಪಡಿಸುತಿದೆ ಸುಂದರ ಪುಟವ ಅರಸುತಿದೆಕವಿತೆ-ಪುಟದ ಸಂಗಮಕೆ ಕಾಯುತಿದೆಮತ್ತೆ ಮೂಡುವ ನವಿಲುಗರಿಯ ಕನಸ ಕಾಣುತಿದೆಪುಟವೊಂದು ಹಾತೊರೆಯುತಿದೆ ತನ್ನ ಸಂಪೂರ್ಣ ಆವರಿಸಿಬಿಡುವ ಕವಿತೆಗಾಗಿಬಹುವಾಗಿ ತವಕಿಸುತಿದೆಕವಿತೆಯ ತನ್ನದಾಗಿಸುವುದಕಾಗಿಆಷಾಢದ ಗಾಳಿ ಭೋರೆಂದು ಬೀಸುತಿದೆ ಎಲ್ಲವನೂ ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com6tag:blogger.com,1999:blog-3245022035263607115.post-53844215931081724872009-12-10T23:40:00.010+05:302009-12-11T19:25:24.974+05:30ಮೌನ ರೋದನ-- ಒಂದು ನೊಂದ ಹೃದಯದ ಮೂಕ ವೇದನೆ !ಕಣ್ಣು ಮುಚ್ಚುತಿವೆ ಗೆಳೆಯಾ...ನಿನ್ನ ಹುಡುಕಿದ ಕಣ್ಣುಗಳು ಮುಚ್ಚುತಿವೆನಿನ್ನ ಬಯಸಿದ ಕಣ್ಣುಗಳು ಮುಚ್ಚುತಿವೆಮುಷ್ಕರ ಹೂಡುತಾ ಹುಡುಕಾಟ ನಿಲ್ಲಿಸಿವೆ !ನೀನಿರುವ ಬೀದಿಯಲಿ ಓಡಾಡುತಿರಲುನೀ ಬರುವ ಸಮಯದಲಿ ನಾನೂ ಹೊರಡಲು,ನೀ ನಡೆವ ಹಾದಿಯಲಿ ನಾ ಚಲಿಸುತಿರಲುಹುಡುಕಿತ್ತು ಕಂಗಳು ಸದಾ ನಿನ್ನನ್ನುಜೊತೆಗೆ ಜೊತೆ ಸೇರುವ ನಿನ್ನ ಕಣ್ಣೋಟವನುಸಾವಿರ ಜನಗಳು ಸೇರಿದ್ದ ಮೇಳದಲಿನಿನ್ನ ಜೊತೆ ಸೇರಿ ನಾ ನಡೆದ ಕ್ಷಣದಲ್ಲಿನನ್ನೆದೆಗೆ ನಿನ್ನುಸಿರು ತಾಕಿದ ಘಳಿಗೆಯಲಿಮನಸು ದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com7tag:blogger.com,1999:blog-3245022035263607115.post-81337314073221110052009-11-09T22:42:00.011+05:302009-11-13T00:08:30.217+05:30ಬಾ..ನೋಡು ಗೆಳೆಯಾ!-"ಬಾ.. ನೋಡು ಗೆಳತಿ... ನವಿಲುಗರಿಯು ಮರಿ ಹಾಕಿದೆ..." ಈ ಹಾಡಿನ ಸ್ಫೂರ್ತಿಯಿಂದ ಬರೆದ ಸಾಲುಗಳಿವು ! ಇತ್ತೀಚಿನ ಕೆಲವು ದಿನಗಳಲ್ಲಿ ಮನಸ್ಸಿಗೆ ತುಂಬಾ ಖುಷಿ ಕೊಟ್ಟ ಹಾಡಿದು... ಈ ಹಾಡನ್ನು ಕೇಳಿದ ಬಾಲ್ಯದ ಗೆಳತಿ, ಅದೇ ಹಾಡಿನ ಧಾಟಿಯಲ್ಲಿ, ಗೆಳೆಯನಿಗೆ ಹೇಗೆ ಪ್ರತಿಕ್ರಿಯಿಸಬಹುದು ? - ಎನ್ನುವುದನ್ನು ಕಲ್ಪಿಸಿದಾಗ ಜೀವ ತಳೆದ ಸಾಲುಗಳು... ಬಾ ನೋಡು ಗೆಳೆಯಾ..ನನ್ನ ಮನವು ಅರಳಿ ನಿಂತಿದೆ...ಕಣ್ಣ ರೆಪ್ಪೆ ಮುಚ್ಚದೆ.. ಬರುವ..ನಿನ್ನನೇ ನೆನೆಯುತಾ...ನಾ..ಕಾದು ಕುಳಿತಿರುವೆ..ನಿನ್ನಾ ದಾರಿಯದಿವ್ಯಾ ಮಲ್ಯ ಕಾಮತ್http://www.blogger.com/profile/09357710818480496683noreply@blogger.com9